Telegram Group Join Now
WhatsApp Group Join Now

Questionnaires asked in many previous exams on economics

Questionnaires asked in many previous exams on economics

♻️ ವಂಧ್ಯಾಪರ್ವತ ಶ್ರೇಣಿಗಳು

( Vindhya Range )

⚜️⚜️⚜️⚜️⚜️⚜️⚜️⚜️⚜️⚜️

 ವಂಧ್ಯಾಪರ್ವತ ಶ್ರೇಣಿಯು ಭಾರತದ ಪಶ್ಚಿಮ ಕೇಂದ್ರದಲ್ಲಿ ಕಂಡು ಬರುವಂತಹ ಬೆಟ್ಟಗಳಾಗಿವೆ . ಇವು ಭಾರತವನ್ನು ಉತ್ತರ ಮತ್ತು ದಕ್ಷಿಣವಾಗಿ ವಿಂಗಡಿಸುತ್ತವೆ .

🟠 ಪಶ್ಚಿಮದಲ್ಲಿ ಗುಜರಾತ್‌ನಿಂದ ಆರಂಭವಾಗುವ ಈ ಬೆಟ್ಟಗಳು ರಾಜಸ್ಥಾನ & ಮಧ್ಯ ಪ್ರದೇಶದ ಮೂಲಕ ಹಾದು ಹೋಗುತ್ತದೆ .

🟡 ವಂಧ್ಯಾಪರ್ವತದ ಪೂರ್ವ ಹಂಚಿನಲ್ಲಿ ಸೋನಾ ನದಿಯು ಹರಿಯುತ್ತದೆ .

Telegram Group Join Now
WhatsApp Group Join Now

🟢 ಹಚ್ಚು ಹರಡಿರುವ ರಾಜ್ಯ : ಮಧ್ಯಪ್ರದೇಶ

🔵 ಇಲ್ಲಿ ಹುಟ್ಟುವ ನದಿ : ಪಾಲಿಸಿನ್ , ಬೆಟ್ವ , ಪರ್ಭತಿ , ಕೆನ್ , ತಮಸಾ , ಸನ್

Questionnaires asked in many previous exams on economics

🟣 ಅತ್ಯಂತ ಎತ್ತರವಾದ ಶಿಖರ : ಅಮರಕಂಟಕ ( 1,048 ಮೀ ಎತ್ತರ )

⚫️ ವಂಧ್ಯಾ ಮತ್ತು ಸಾತ್ಪುರ್ ಬೆಟ್ಟಗಳ ನಡುವೆ ನರ್ಮದಾ  ನದಿ ಹರಿಯುತ್ತದೆ.

〰️〰️

ಸಾತ್ಪುರ ಪರ್ವತಶ್ರೇಣಿಗಳ

➖➖➖➖➖➖➖➖➖➖➖

 💠 ಮಧ್ಯ ಭಾರತದಲ್ಲಿ ಕಂಡು ಬೆಟ್ಟಗಳು ಶ್ರೇಣಿಯಾಗಿದೆ . 

💠 ಸಾತ್ಪುರ ಬೆಟ್ಟಗಳು ಪೂರ್ವ ಗುಜರಾತ್ ರಾಜ್ಯದಿಂದ ಆರಂಭವಾಗಿ ಮಹಾರಾಷ್ಟ್ರ , ಮಧ್ಯಪ್ರದೇಶದ ಮೂಲಕ ಛತ್ತೀಸ್‌ಘಡವನ್ನು ತಲುಪುತ್ತವೆ . ಇದು ಉತ್ತರದ ವಿಂಧ್ಯಪರ್ವತಗಳಿಗೆ ಸಮಾನಾಂತರ ವಾಗಿ ಹಾದು ಹೋಗುತ್ತದೆ . ಇಲ್ಲಿ ಹುಟ್ಟುವ ಪ್ರಮುಖ ನದಿಗಳೆಂದರೆ

  : ತಪತಿ .

Questionnaires asked in many previous exams on economics

💠 ಇಲ್ಲಿ ಕಂಡುಬರುವ ಪ್ರಮುಖ ಪ್ರಾಣಿಗಳೆಂದರೆ= ಹುಲಿ , ಧೋಲೆ , ಗೌರ್ , ಕರಡಿ .

💠 ಇಲ್ಲಿನ ಅತ್ಯಂತ ಎತ್ತರವಾದ ಬೆಟ್ಟವೆಂದರೆ  ದುಗಪ್ಪಗಾರ್ , ಇದು 1,350 ಮೀ ಎತ್ತರವಿದೆ .

ಇದನ್ನು ಸೂರ್ಯ ಮುಳುಗುವ ಸ್ಥಳ ಎಂದು ಕರೆಯುತ್ತಾರೆ .

☘️ಅರ್ಥಶಾಸ್ತ್ರ ಕುರಿತು ಅನೇಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೋತ್ತರಗಳು Questionnaires asked in many previous exams on economics

☘️

ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ 

👇👇👇👇👇👇👇👇

➤ ಸರ್ ಎಂ ವಿಶ್ವೇಶ್ವರಯ್ಯ ನವರು ಸ್ಥಾಪಿಸಿದ ಬ್ಯಾಂಕ್..?

 – ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್

➤ SAARC ನ ಪ್ರಧಾನ ಕಚೇರಿ..? – ಕಟ್ಮಂಡು

➤  ವಿಶ್ವ ಆರೋಗ್ಯ ಸಂಸ್ಥೆಯ ಕೇಂದ್ರ ಕಚೇರಿ..?

– ಜಿನಿವಾ

➤ ಭಾರತದ ಹತ್ತು ರೂಪಾಯಿ ನೋಟಿನಲ್ಲಿ ಯಾರ ಸಹಿ ಇರುತ್ತದೆ..?

– RBI ಗವರ್ನರ್( “ಒಂದು ರೂಪಾಯಿ(one rupee)” ಮೇಲೆ ಹಣಕಾಸು ಕಾರ್ಯದರ್ಶಿ ಇಲಾಖೆ ಸಹಿ(signature  ಇರುತ್ತೆ,)

➤ಕಳಪೆ ಮಟ್ಟದ ವಸ್ತುಗಳು ಬೆಲೆ ಕುಸಿದರೆ ಅದರ ಬೇಡಿಕೆ..? 

– ಹೆಚ್ಚುತ್ತದೆ

➤ ನವರತ್ನ ವಿಭಾಗದಲ್ಲಿ ಎಷ್ಟು ಸಾರ್ವಜನಿಕ ವಲಯ ಕಟಕ ಗಳಿವೆ..? – 11

➤ ILO ಪ್ರಧಾನ ಕಛೇರಿ ಇರುವುದು..? – ಜಿನಿವಾ

➤ “Wall Street” ಎಂದರೆ ಯಾವುದನ್ನು ಅರ್ಥೈಸಬಹುದು..?

– ನ್ಯೂಯಾರ್ಕ್ ಷೇರು ಮಾರುಕಟ್ಟೆ ಇರುವ ರಸ್ತೆ

➤ ಪಂಚವಾರ್ಷಿಕ ಯೋಜನೆಯ ಕಲ್ಪನೆಯನ್ನು ಭಾರತಕ್ಕೆ ಮೊದಲು ಪರಿಚಯಿಸಿದವರು..? – ಜವಾಹರಲಾಲ್ ನೆಹರು

➤ಭಾರತದಲ್ಲಿ ನೋಟುಗಳ ಮುದ್ರಣ ಹಾಗೂ ಪೂರೈಕೆಯಾಗುವುದು..?

– ಭಾರತೀಯ ರಿಸರ್ವ್ ಬ್ಯಾಂಕ್

➤ಶೇರು ಸೂಚ್ಯಂಕದಲ್ಲಿ ಏರಿಕೆ ಎಂದರೆ..?

– ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ದಾಖಲಾಗಿರುವ ಕಂಪನಿಗಳ ಷೇರು ಬೆಲೆಗಳ ಏರಿಕೆ

➤ 20ವರ್ಷಗಳ ಕಾರ್ಯಕ್ರಮವನ್ನು ಮೊದಲಿಗೆ ಜಾರಿಗೆ ತಂದವರು..?

-ಇಂದಿರಾಗಾಂಧಿಯವರು

➤ ಭಾರತೀಯ ಯೋಜನಾ ಆಯೋಗದ ಮೊದಲ ಅಧ್ಯಕ್ಷರಾಗಿದ್ದವರು..?

– ಜವಾಹರಲಾಲ್ ನೆಹರು

➤ “The Argumentative India” ಇದು ಯಾರ ಆತ್ಮಕಥನ..?

– ಅಮರ್ತ್ಯಸೇನ

➤  ಯಾರನ್ನು ಹಸಿರು ಕ್ರಾಂತಿಯ ಪಿತಾಮಹ ಎಂದು ಕರೆಯುತ್ತಾರೆ..?

– ಎಂ ಎಸ್ ಸ್ವಾಮಿನಾಥನ್

➤  “ಆಪರೇಷನ್ ಫಡ್” ಎಂಬುದು ಯಾವುದಕ್ಕೆ ಸಂಬಂಧಿಸಿದೆ..?

– ಹಾಲು ಉತ್ಪಾದನೆ

➤ ಹಣದ ಅಪಮೌಲ್ಯ ಎಂದರೆ..? 

:-  ಅಂತರಾಷ್ಟ್ರೀಯವಾಗಿ ಪ್ರಾಮುಖ್ಯತೆ ಹೊಂದಿ ಹಣದೊಂದಿಗೆ ಹೋಲಿಸಿದಾಗ ಹಣದ(Money)  ಮೌಲ್ಯ (value) ಕಡಿಮೆಯಾಗುವುದು yes. 

➤  ಯುನಿಸೆಫ್(UNICEF) ವಿಸ್ತರಣೆ..? – ಯುನೈಟೆಡ್ ನೇಷೆನ್ಸ್ ಇಂಟರ್ನ್ಯಾಷನಲ್ ಚಿಲ್ಡ್ರನ್ ಎಮರ್ಜೆನ್ಸಿ ಫಂಡ್

➤ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯರ ಸಂಖ್ಯೆ ಎಷ್ಟು..? 

– 5

➤  ಭಾಗ್ಯಲಕ್ಷ್ಮಿ ಯೋಜನೆ ಎಂದರೆ..? – ಹೆಣ್ಣುಮಕ್ಕಳಿಗೆ ವಿಮಾ ಸೌಲಭ್ಯ

➤ ನೀಲಿ ಕ್ರಾಂತಿ ಯಾವ ಪದಾರ್ಥದ ಉತ್ಪಾದನೆ ಬಗ್ಗೆ ಸೂಚಿಸುತ್ತದೆ..? – ಮೀನುಗಳು

➤  ಭಾರತೀಯ ಆರ್ಥಿಕ ವರ್ಷ ಆರಂಭವಾಗುವುದು..?

 – ಒಂದನೇ ಎಪ್ರಿಲ್

➤ ಜವಾಹರಲಾಲ್ ರೋಜಗಾರ್ ಯೋಜನೆ ಉದ್ದೇಶ..?

– ಗ್ರಾಮೀಣ ಜನರಿಗೆ ಕೆಲಸ ದೊರೆಯುವಂತೆ ಮಾಡುವುದು

➤ ವಿಶ್ವಸಂಸ್ಥೆ ಅಸ್ತಿತ್ವಕ್ಕೆ ಬಂದ ವರ್ಷ..?- 

1945 ಅಕ್ಟೋಬರ್ 24

➤ ಮಲೇಶಿಯಾ ದೇಶದ ಹಣದ ಹೆಸರು..? 

– ರಿಂಗಿಟನ್

➤ ಭಾರತದಲ್ಲಿ ಅತಿ ದೊಡ್ಡ ಸಾರ್ವಜನಿಕ ರಂಗದ ಬ್ಯಾಂಕ್ ಯಾವುದು..? –

 ಭಾರತೀಯ ಸ್ಟೇಟ್ ಬ್ಯಾಂಕ್

➤ ಬ್ಯಾಂಕುಗಳ ಬ್ಯಾಂಕ್ ಎಂದು ಯಾವುದಕ್ಕೆ ಕರೆಯುತ್ತಾರೆ..? 

– RBI

➤ ಶ್ವೇತ ಕ್ರಾಂತಿ ಹರಿಕಾರ..? – ವರ್ಗೀಸ್ ಕುರಿಯನ್

➤  “ಸಂಪತ್ತು ಬರಿದಾಗಿ ಸುವಿಕೆ” ಸಿದ್ಧಾಂತ ಮುಖ್ಯ ಪ್ರವರ್ತಕ ಯಾರು..? – ದಾದಾಬಾಯಿ ನವರೋಜಿ

➤ ವಿಶ್ವ ಅಭಿವೃದ್ಧಿ ವರದಿಯನ್ನು ಯಾವ ಸಂಸ್ಥೆಯು ಪ್ರಕಟಿಸುತ್ತದೆ..? – ವಿಶ್ವಬ್ಯಾಂಕ್

➤  ಯಾವ ಸಂಸ್ಥೆಯು ವಿಶ್ವಸಂಸ್ಥೆಯ ಪ್ರಮುಖ ಅಂಗವಲ್ಲ..? – ಅಂತರಾಷ್ಟ್ರೀಯ ಹಣಕಾಸು ನಿಧಿ

➤ ಯಾವುದು ರಾಜ್ಯಗಳ ಮುಖ್ಯ ಆದಾಯ..? – ಮಾರಾಟ ತೆರಿಗೆ

➤ ಭಾರತದ ಜನಗಳ ಮುಖ್ಯ ಉದ್ಯೋಗ..? – ಕೃಷಿ

➤ ಸ್ವಚ್ಛ ಭಾರತ ಅಭಿಯಾನ ಜಾರಿಗೊಳಿಸಿದ ದಿನಾಂಕ..? – ಅಕ್ಟೋಬರ್ 2, 2014

➤ “ಬುಲ್ ಮತ್ತು ಬೇರಸ್” ಯಾವುದಕ್ಕೆ ಸಂಬಂಧಿಸಿದೆ..? 

– ಷೆರು ಮಾರುಕಟ್ಟೆ

➤ “ಕರಡಿ” ಮತ್ತು “ಗೂಳಿ” ಎಂಬ ಪದಗಳು ಯಾವುದರಲ್ಲಿ ಬಳಸುತ್ತಾರೆ..? 

ಷೇರು ಮಾರುಕಟ್ಟೆ

➤ “ಜೀವ ನಿರೀಕ್ಷಿಸುವಿಕೆ” ಎಂದರೆ..?

– ಮನುಷ್ಯನ ಸರಾಸರಿ ಬದುಕಿವಿಕೆಯ ಕಾಲ

➤ ವಿಶ್ವ ವ್ಯಾಪಾರ ಸಂಘಟನೆಯ ಮುಖ್ಯ ಕಚೇರಿ..? 

– ಜಿನಿವಾ

➤ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಜಿಲ್ಲೆ..? 

– ದಕ್ಷಿಣ ಕನ್ನಡ

➤Q)  “ವೆಲ್ತ್ ಆಫ್ ನೇಷನ್ಸ್” ಅರ್ಥಶಾಸ್ತ್ರ ಗ್ರಂಥ ಪುಸ್ತಕ ಕರ್ತೃ ಯಾರು..? Answer:- ಅಡಂಸ್ಮಿತ್

➤ ಭಾರತದ ರಿಜರ್ವ್ ಬ್ಯಾಂಕಿನ ಗವರ್ನರ್ ಗಳ ಅಧಿಕಾರವಧಿ..? – ಮೂರು ವರ್ಷಗಳು

➤ ಹೊಸ 2000 ರೂ ಕರೆನ್ಸಿಯ ನೋಟುಗಳ ಮೇಲೆ ಅದರ ಮೌಲ್ಯವನ್ನು ಎಷ್ಟು ಭಾಷೆಯಲ್ಲಿ ಬರೆದಿರುತ್ತಾರೆ..? – 15

➤ ಭಾರತೀಯ ಅರ್ಥವ್ಯವಸ್ಥೆಯಲ್ಲಿ ಕೃಷಿಯನ್ನು ಅವಲಕ್ಕಿ ಸೇರಿಸಲಾಗಿದೆ..? – ಪ್ರಾಥಮಿಕ ವಲಯ

➤ ಹಣದುಬ್ಬರ ವೆಂದರೆ..? – ಸಾಮಾನ್ಯ ಬೆಲೆ ಸೂಚಿಯಲ್ಲಿ ಏರಿಕೆ

➤ ಯಾವ ಬ್ಯಾಂಕು (which bank) “ATM” ಅನ್ನು ಮೊದಲ ಬಾರಿಗೆ ಭಾರತಕ್ಕೆ (India) ಪರಿಚಯಿಸಿತು..?  Answer
:- HSBC ಬ್ಯಾಂಕ್

➤ PAN ನ ವಿಸ್ತರ ರೂಪ..? ಪರ್ಮೆಂಟ್ ಅಕೌಂಟ್ ನಂಬರ್

➤ ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಇಲಾಖೆ ಇರುವ ನಾಮಂಕಿತ..? – one state Many world

➤ ಯಾವುದು ಬಂಡವಾಳ ಮಾರುಕಟ್ಟೆಯ ನಿಯಂತ್ರಕ ಆಗಿರುತ್ತದೆ..? – ಸಿಬಿ…

Leave a Comment

Ads Blocker Image Powered by Code Help Pro

Ads Blocker Detected!!!

We have detected that you are using extensions to block ads. Please support us by disabling these ads blocker.

WhatsApp logo Join WhatsApp Group