Questionnaires asked in many previous exams on economics

Questionnaires asked in many previous exams on economics

♻️ ವಂಧ್ಯಾಪರ್ವತ ಶ್ರೇಣಿಗಳು

( Vindhya Range )

⚜️⚜️⚜️⚜️⚜️⚜️⚜️⚜️⚜️⚜️

 ವಂಧ್ಯಾಪರ್ವತ ಶ್ರೇಣಿಯು ಭಾರತದ ಪಶ್ಚಿಮ ಕೇಂದ್ರದಲ್ಲಿ ಕಂಡು ಬರುವಂತಹ ಬೆಟ್ಟಗಳಾಗಿವೆ . ಇವು ಭಾರತವನ್ನು ಉತ್ತರ ಮತ್ತು ದಕ್ಷಿಣವಾಗಿ ವಿಂಗಡಿಸುತ್ತವೆ .

🟠 ಪಶ್ಚಿಮದಲ್ಲಿ ಗುಜರಾತ್‌ನಿಂದ ಆರಂಭವಾಗುವ ಈ ಬೆಟ್ಟಗಳು ರಾಜಸ್ಥಾನ & ಮಧ್ಯ ಪ್ರದೇಶದ ಮೂಲಕ ಹಾದು ಹೋಗುತ್ತದೆ .

🟡 ವಂಧ್ಯಾಪರ್ವತದ ಪೂರ್ವ ಹಂಚಿನಲ್ಲಿ ಸೋನಾ ನದಿಯು ಹರಿಯುತ್ತದೆ .

Telegram Group Join Now
WhatsApp Group Join Now

🟢 ಹಚ್ಚು ಹರಡಿರುವ ರಾಜ್ಯ : ಮಧ್ಯಪ್ರದೇಶ

🔵 ಇಲ್ಲಿ ಹುಟ್ಟುವ ನದಿ : ಪಾಲಿಸಿನ್ , ಬೆಟ್ವ , ಪರ್ಭತಿ , ಕೆನ್ , ತಮಸಾ , ಸನ್

Questionnaires asked in many previous exams on economics

🟣 ಅತ್ಯಂತ ಎತ್ತರವಾದ ಶಿಖರ : ಅಮರಕಂಟಕ ( 1,048 ಮೀ ಎತ್ತರ )

⚫️ ವಂಧ್ಯಾ ಮತ್ತು ಸಾತ್ಪುರ್ ಬೆಟ್ಟಗಳ ನಡುವೆ ನರ್ಮದಾ  ನದಿ ಹರಿಯುತ್ತದೆ.

〰️〰️

ಸಾತ್ಪುರ ಪರ್ವತಶ್ರೇಣಿಗಳ

➖➖➖➖➖➖➖➖➖➖➖

 💠 ಮಧ್ಯ ಭಾರತದಲ್ಲಿ ಕಂಡು ಬೆಟ್ಟಗಳು ಶ್ರೇಣಿಯಾಗಿದೆ . 

💠 ಸಾತ್ಪುರ ಬೆಟ್ಟಗಳು ಪೂರ್ವ ಗುಜರಾತ್ ರಾಜ್ಯದಿಂದ ಆರಂಭವಾಗಿ ಮಹಾರಾಷ್ಟ್ರ , ಮಧ್ಯಪ್ರದೇಶದ ಮೂಲಕ ಛತ್ತೀಸ್‌ಘಡವನ್ನು ತಲುಪುತ್ತವೆ . ಇದು ಉತ್ತರದ ವಿಂಧ್ಯಪರ್ವತಗಳಿಗೆ ಸಮಾನಾಂತರ ವಾಗಿ ಹಾದು ಹೋಗುತ್ತದೆ . ಇಲ್ಲಿ ಹುಟ್ಟುವ ಪ್ರಮುಖ ನದಿಗಳೆಂದರೆ

  : ತಪತಿ .

Questionnaires asked in many previous exams on economics

💠 ಇಲ್ಲಿ ಕಂಡುಬರುವ ಪ್ರಮುಖ ಪ್ರಾಣಿಗಳೆಂದರೆ= ಹುಲಿ , ಧೋಲೆ , ಗೌರ್ , ಕರಡಿ .

💠 ಇಲ್ಲಿನ ಅತ್ಯಂತ ಎತ್ತರವಾದ ಬೆಟ್ಟವೆಂದರೆ  ದುಗಪ್ಪಗಾರ್ , ಇದು 1,350 ಮೀ ಎತ್ತರವಿದೆ .

ಇದನ್ನು ಸೂರ್ಯ ಮುಳುಗುವ ಸ್ಥಳ ಎಂದು ಕರೆಯುತ್ತಾರೆ .

☘️ಅರ್ಥಶಾಸ್ತ್ರ ಕುರಿತು ಅನೇಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೋತ್ತರಗಳು Questionnaires asked in many previous exams on economics

☘️

ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ 

👇👇👇👇👇👇👇👇

➤ ಸರ್ ಎಂ ವಿಶ್ವೇಶ್ವರಯ್ಯ ನವರು ಸ್ಥಾಪಿಸಿದ ಬ್ಯಾಂಕ್..?

 – ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್

➤ SAARC ನ ಪ್ರಧಾನ ಕಚೇರಿ..? – ಕಟ್ಮಂಡು

➤  ವಿಶ್ವ ಆರೋಗ್ಯ ಸಂಸ್ಥೆಯ ಕೇಂದ್ರ ಕಚೇರಿ..?

– ಜಿನಿವಾ

➤ ಭಾರತದ ಹತ್ತು ರೂಪಾಯಿ ನೋಟಿನಲ್ಲಿ ಯಾರ ಸಹಿ ಇರುತ್ತದೆ..?

– RBI ಗವರ್ನರ್( “ಒಂದು ರೂಪಾಯಿ(one rupee)” ಮೇಲೆ ಹಣಕಾಸು ಕಾರ್ಯದರ್ಶಿ ಇಲಾಖೆ ಸಹಿ(signature  ಇರುತ್ತೆ,)

➤ಕಳಪೆ ಮಟ್ಟದ ವಸ್ತುಗಳು ಬೆಲೆ ಕುಸಿದರೆ ಅದರ ಬೇಡಿಕೆ..? 

– ಹೆಚ್ಚುತ್ತದೆ

➤ ನವರತ್ನ ವಿಭಾಗದಲ್ಲಿ ಎಷ್ಟು ಸಾರ್ವಜನಿಕ ವಲಯ ಕಟಕ ಗಳಿವೆ..? – 11

➤ ILO ಪ್ರಧಾನ ಕಛೇರಿ ಇರುವುದು..? – ಜಿನಿವಾ

➤ “Wall Street” ಎಂದರೆ ಯಾವುದನ್ನು ಅರ್ಥೈಸಬಹುದು..?

– ನ್ಯೂಯಾರ್ಕ್ ಷೇರು ಮಾರುಕಟ್ಟೆ ಇರುವ ರಸ್ತೆ

➤ ಪಂಚವಾರ್ಷಿಕ ಯೋಜನೆಯ ಕಲ್ಪನೆಯನ್ನು ಭಾರತಕ್ಕೆ ಮೊದಲು ಪರಿಚಯಿಸಿದವರು..? – ಜವಾಹರಲಾಲ್ ನೆಹರು

➤ಭಾರತದಲ್ಲಿ ನೋಟುಗಳ ಮುದ್ರಣ ಹಾಗೂ ಪೂರೈಕೆಯಾಗುವುದು..?

– ಭಾರತೀಯ ರಿಸರ್ವ್ ಬ್ಯಾಂಕ್

➤ಶೇರು ಸೂಚ್ಯಂಕದಲ್ಲಿ ಏರಿಕೆ ಎಂದರೆ..?

– ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ದಾಖಲಾಗಿರುವ ಕಂಪನಿಗಳ ಷೇರು ಬೆಲೆಗಳ ಏರಿಕೆ

➤ 20ವರ್ಷಗಳ ಕಾರ್ಯಕ್ರಮವನ್ನು ಮೊದಲಿಗೆ ಜಾರಿಗೆ ತಂದವರು..?

-ಇಂದಿರಾಗಾಂಧಿಯವರು

➤ ಭಾರತೀಯ ಯೋಜನಾ ಆಯೋಗದ ಮೊದಲ ಅಧ್ಯಕ್ಷರಾಗಿದ್ದವರು..?

– ಜವಾಹರಲಾಲ್ ನೆಹರು

➤ “The Argumentative India” ಇದು ಯಾರ ಆತ್ಮಕಥನ..?

– ಅಮರ್ತ್ಯಸೇನ

➤  ಯಾರನ್ನು ಹಸಿರು ಕ್ರಾಂತಿಯ ಪಿತಾಮಹ ಎಂದು ಕರೆಯುತ್ತಾರೆ..?

– ಎಂ ಎಸ್ ಸ್ವಾಮಿನಾಥನ್

➤  “ಆಪರೇಷನ್ ಫಡ್” ಎಂಬುದು ಯಾವುದಕ್ಕೆ ಸಂಬಂಧಿಸಿದೆ..?

– ಹಾಲು ಉತ್ಪಾದನೆ

➤ ಹಣದ ಅಪಮೌಲ್ಯ ಎಂದರೆ..? 

:-  ಅಂತರಾಷ್ಟ್ರೀಯವಾಗಿ ಪ್ರಾಮುಖ್ಯತೆ ಹೊಂದಿ ಹಣದೊಂದಿಗೆ ಹೋಲಿಸಿದಾಗ ಹಣದ(Money)  ಮೌಲ್ಯ (value) ಕಡಿಮೆಯಾಗುವುದು yes. 

➤  ಯುನಿಸೆಫ್(UNICEF) ವಿಸ್ತರಣೆ..? – ಯುನೈಟೆಡ್ ನೇಷೆನ್ಸ್ ಇಂಟರ್ನ್ಯಾಷನಲ್ ಚಿಲ್ಡ್ರನ್ ಎಮರ್ಜೆನ್ಸಿ ಫಂಡ್

➤ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯರ ಸಂಖ್ಯೆ ಎಷ್ಟು..? 

– 5

➤  ಭಾಗ್ಯಲಕ್ಷ್ಮಿ ಯೋಜನೆ ಎಂದರೆ..? – ಹೆಣ್ಣುಮಕ್ಕಳಿಗೆ ವಿಮಾ ಸೌಲಭ್ಯ

➤ ನೀಲಿ ಕ್ರಾಂತಿ ಯಾವ ಪದಾರ್ಥದ ಉತ್ಪಾದನೆ ಬಗ್ಗೆ ಸೂಚಿಸುತ್ತದೆ..? – ಮೀನುಗಳು

➤  ಭಾರತೀಯ ಆರ್ಥಿಕ ವರ್ಷ ಆರಂಭವಾಗುವುದು..?

 – ಒಂದನೇ ಎಪ್ರಿಲ್

➤ ಜವಾಹರಲಾಲ್ ರೋಜಗಾರ್ ಯೋಜನೆ ಉದ್ದೇಶ..?

– ಗ್ರಾಮೀಣ ಜನರಿಗೆ ಕೆಲಸ ದೊರೆಯುವಂತೆ ಮಾಡುವುದು

➤ ವಿಶ್ವಸಂಸ್ಥೆ ಅಸ್ತಿತ್ವಕ್ಕೆ ಬಂದ ವರ್ಷ..?- 

1945 ಅಕ್ಟೋಬರ್ 24

➤ ಮಲೇಶಿಯಾ ದೇಶದ ಹಣದ ಹೆಸರು..? 

– ರಿಂಗಿಟನ್

➤ ಭಾರತದಲ್ಲಿ ಅತಿ ದೊಡ್ಡ ಸಾರ್ವಜನಿಕ ರಂಗದ ಬ್ಯಾಂಕ್ ಯಾವುದು..? –

 ಭಾರತೀಯ ಸ್ಟೇಟ್ ಬ್ಯಾಂಕ್

➤ ಬ್ಯಾಂಕುಗಳ ಬ್ಯಾಂಕ್ ಎಂದು ಯಾವುದಕ್ಕೆ ಕರೆಯುತ್ತಾರೆ..? 

– RBI

➤ ಶ್ವೇತ ಕ್ರಾಂತಿ ಹರಿಕಾರ..? – ವರ್ಗೀಸ್ ಕುರಿಯನ್

➤  “ಸಂಪತ್ತು ಬರಿದಾಗಿ ಸುವಿಕೆ” ಸಿದ್ಧಾಂತ ಮುಖ್ಯ ಪ್ರವರ್ತಕ ಯಾರು..? – ದಾದಾಬಾಯಿ ನವರೋಜಿ

➤ ವಿಶ್ವ ಅಭಿವೃದ್ಧಿ ವರದಿಯನ್ನು ಯಾವ ಸಂಸ್ಥೆಯು ಪ್ರಕಟಿಸುತ್ತದೆ..? – ವಿಶ್ವಬ್ಯಾಂಕ್

➤  ಯಾವ ಸಂಸ್ಥೆಯು ವಿಶ್ವಸಂಸ್ಥೆಯ ಪ್ರಮುಖ ಅಂಗವಲ್ಲ..? – ಅಂತರಾಷ್ಟ್ರೀಯ ಹಣಕಾಸು ನಿಧಿ

➤ ಯಾವುದು ರಾಜ್ಯಗಳ ಮುಖ್ಯ ಆದಾಯ..? – ಮಾರಾಟ ತೆರಿಗೆ

➤ ಭಾರತದ ಜನಗಳ ಮುಖ್ಯ ಉದ್ಯೋಗ..? – ಕೃಷಿ

➤ ಸ್ವಚ್ಛ ಭಾರತ ಅಭಿಯಾನ ಜಾರಿಗೊಳಿಸಿದ ದಿನಾಂಕ..? – ಅಕ್ಟೋಬರ್ 2, 2014

➤ “ಬುಲ್ ಮತ್ತು ಬೇರಸ್” ಯಾವುದಕ್ಕೆ ಸಂಬಂಧಿಸಿದೆ..? 

– ಷೆರು ಮಾರುಕಟ್ಟೆ

➤ “ಕರಡಿ” ಮತ್ತು “ಗೂಳಿ” ಎಂಬ ಪದಗಳು ಯಾವುದರಲ್ಲಿ ಬಳಸುತ್ತಾರೆ..? 

ಷೇರು ಮಾರುಕಟ್ಟೆ

➤ “ಜೀವ ನಿರೀಕ್ಷಿಸುವಿಕೆ” ಎಂದರೆ..?

– ಮನುಷ್ಯನ ಸರಾಸರಿ ಬದುಕಿವಿಕೆಯ ಕಾಲ

➤ ವಿಶ್ವ ವ್ಯಾಪಾರ ಸಂಘಟನೆಯ ಮುಖ್ಯ ಕಚೇರಿ..? 

– ಜಿನಿವಾ

➤ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಜಿಲ್ಲೆ..? 

– ದಕ್ಷಿಣ ಕನ್ನಡ

➤Q)  “ವೆಲ್ತ್ ಆಫ್ ನೇಷನ್ಸ್” ಅರ್ಥಶಾಸ್ತ್ರ ಗ್ರಂಥ ಪುಸ್ತಕ ಕರ್ತೃ ಯಾರು..? Answer:- ಅಡಂಸ್ಮಿತ್

➤ ಭಾರತದ ರಿಜರ್ವ್ ಬ್ಯಾಂಕಿನ ಗವರ್ನರ್ ಗಳ ಅಧಿಕಾರವಧಿ..? – ಮೂರು ವರ್ಷಗಳು

➤ ಹೊಸ 2000 ರೂ ಕರೆನ್ಸಿಯ ನೋಟುಗಳ ಮೇಲೆ ಅದರ ಮೌಲ್ಯವನ್ನು ಎಷ್ಟು ಭಾಷೆಯಲ್ಲಿ ಬರೆದಿರುತ್ತಾರೆ..? – 15

➤ ಭಾರತೀಯ ಅರ್ಥವ್ಯವಸ್ಥೆಯಲ್ಲಿ ಕೃಷಿಯನ್ನು ಅವಲಕ್ಕಿ ಸೇರಿಸಲಾಗಿದೆ..? – ಪ್ರಾಥಮಿಕ ವಲಯ

➤ ಹಣದುಬ್ಬರ ವೆಂದರೆ..? – ಸಾಮಾನ್ಯ ಬೆಲೆ ಸೂಚಿಯಲ್ಲಿ ಏರಿಕೆ

➤ ಯಾವ ಬ್ಯಾಂಕು (which bank) “ATM” ಅನ್ನು ಮೊದಲ ಬಾರಿಗೆ ಭಾರತಕ್ಕೆ (India) ಪರಿಚಯಿಸಿತು..?  Answer
:- HSBC ಬ್ಯಾಂಕ್

➤ PAN ನ ವಿಸ್ತರ ರೂಪ..? ಪರ್ಮೆಂಟ್ ಅಕೌಂಟ್ ನಂಬರ್

➤ ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಇಲಾಖೆ ಇರುವ ನಾಮಂಕಿತ..? – one state Many world

➤ ಯಾವುದು ಬಂಡವಾಳ ಮಾರುಕಟ್ಟೆಯ ನಿಯಂತ್ರಕ ಆಗಿರುತ್ತದೆ..? – ಸಿಬಿ…

Hello friends, I am the writer and founder of this blog and share information about Government Jobs Updates,Government Schemes and Scholarship, SSLC, PUC, Kar TET, Magazines, Upcoming Jobs notification through this website.

Leave a Comment

WhatsApp logo Join WhatsApp Group