PSI and FDA important Question and Answers

 

Table of Contents

PSI and FDA important Question and Answers 

“PSI”  ಮತ್ತು”FDA” ಪರೀಕ್ಷೆಯಲ್ಲಿ ಕೇಳಿರುವ ಭೂಗೋಳ ಶಾಸ್ತ್ರದ ಪ್ರಶ್ನೋತ್ತರಗಳು📚🌻✨

1) “ಬಿರುಕು ಕಮರಿಯಲ್ಲಿ” ಹರಿಯುವ ನದಿ ಯಾವುದು? 

🔅 ನರ್ಮದಾ ನದಿ

2) ಗಂಗಾ ನದಿಯ ಅತಿ ದೊಡ್ಡ ಉಪನದಿ ಯಾವುದು? 

🔅 ಯಮುನಾ ನದಿ

PSI and FDA important Question and Answers


3) ಅರಬ್ಬಿ ಸಮುದ್ರದಲ್ಲಿರುವ ಭಾರತೀಯ ದ್ವೀಪಗಳ ಅತಿಪ್ರಮುಖ ಲಕ್ಷಣವೇನು? 

Telegram Group Join Now
WhatsApp Group Join Now

🔅 ಅವುಗಳು ಹವಳದ ಮೂಲಗಳಾಗಿವೆ

4) ತಾಮ್ರದ ಅದಿರು ದೊರಕುವ   “ಖೇತ್ರಿ” ಪ್ರದೇಶವು ಯಾವ ರಾಜ್ಯದಲ್ಲಿದೆ? 

🔅 ರಾಜಸ್ಥಾನ್

6) ಭಾರತದ ದಕ್ಷಿಣದ ತುತ್ತ ತುದಿಯ ಪರ್ವತ ಶ್ರೇಣಿ ಯಾವುದು? 

🔅 ಕಾರ್ಡಮಮ್ ಬೆಟ್ಟಗಳು

7) “ಟಿಬೆಟ್ ನ್  ಕೈಲಾಸ” ಪರ್ವತದಲ್ಲಿ ಉಗಮವಾಗುವ ನದಿಗಳು ಗುಂಪು? 

🔅 ಬರಹ್ಮಪುತ್ರ, ಸಟ್ಲೆಜ್ ಮತ್ತು ಸಿಂಧೊ

8) ದಕ್ಷಿಣ ಭಾರತದಲ್ಲಿ ಹರಿಯುವ ಅತಿ ಉದ್ದವಾದ ನದಿ ಯಾವುದು? 

🔅 ಗೋದಾವರಿ

9) ಡಿಸೆಂಬರ್ ತಿಂಗಳಲ್ಲಿ ಯಾವ ಸ್ಥಳವು ಸೌರ ಶಕ್ತಿಯನ್ನು ಪಡೆಯುತ್ತದೆ? 

🔅 ಚನ್ನೈ

10) ಭಾರತದ “ಸಕ್ಕರೆಯ ತೊಟ್ಟಿಲು” ಎಂದು ಯಾವ ರಾಜ್ಯವನ್ನು  ಕರೆಯುತ್ತಾರೆ? 

🔅 ಉತ್ತರಪ್ರದೇಶ

11) ಪಶ್ಚಿಮ ಬಂಗಾಳದ (west Bengal)  “ರಾಣಿಗಂಜ್” ಪ್ರದೇಶವು (Area)  ಯಾವ ಖನಿಜದ ಉತ್ಪಾದನೆಗೆ ಪ್ರಸಿದ್ಧಿಯಾಗಿದೆ? 

🔅 ಕಲ್ಲಿದ್ದಲು

12) “ತೋಡ ಬುಡಕಟ್ಟು ಜನಾಂಗವು” ಎಲ್ಲಿ ಕಂಡುಬರುತ್ತಾರೆ? 

🔅 ತಮಿಳುನಾಡಿನ ನೀಲಗಿರಿ

13) “ವಜ್ರದ ಗಣಿಗಳು” ಯಾವ ರಾಜ್ಯದಲ್ಲಿವೆ? 

🔅 ಮಧ್ಯ ಪ್ರದೇಶ್

14) ಭಾರತದಲ್ಲಿ ಅತಿ ಹೆಚ್ಚು ಉತ್ಪಾದನೆಯಾಗುವ ವಿದ್ಯುಚ್ಛಕ್ತಿಯಾವುದು? 

🔅 ಶಾಖೋತ್ಪನ್ನ ವಿದ್ಯುಚಕ್ತಿ

15)”ಬಾರಾಮುಲ” ಜಲ ವಿದ್ಯುತ್ ಯೋಜನೆ ಯಾವ ಸ್ಥಳದಲ್ಲಿದೆ? 

🔅 ಜಮ್ಮು ಮತ್ತು ಕಾಶ್ಮೀರ

16) ಪೊಂಗ್ ಆಣೆಕಟ್ಟನ್ನು  ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ? 

🔅 ಬಯಾಸ್ ನದಿ

important ಕೇಂದ್ರಗಳು ಮತ್ತು 1857 ರ ದಂಗೆಯ ನಾಯಕರು

────────────────────━❥

❑ ದೆಹಲಿ ➭ ಬಹದ್ದೂರ್ ಷಾ ಜಾಫರ್

❑ ಬರೇಲಿ ➭ ಖಾನ್ ಬಹದ್ದೂರ್ ಖಾನ್

❑ ಕಾನ್ಪುರ್ ➭ ನಾನಾ ಸಾಹಿಬ್

❑ ಅರಾ (ಬಿಹಾರ) ➭ ಕುನ್ವರ್ ಸಿಂಗ್

❑ ಅವಧ್ ➭ ಹಜರತ್ ಮಹಲ್

❑ ಝಾನ್ಸಿ  ➭ ರಾಣಿ ಲಕ್ಷ್ಮಿಬಾಯಿ

❑ ಹರಿಯಾಣ ➭ ರಾವ್ ತುಲಾರಾಮ್

❑ ಸಂಬಲ್ ➭ ಸುರೇಂದ್ರ ಸಾಯಿ

❑ ಅಲಹಾಬಾದ್ ➭ ಲಿಯಾಕತ್ ಅಲಿ

❑ ಗ್ವಾಲಿಯರ್ / ಕಾನ್ಪುರ್ ➭ ತಾತ್ಯಾ ಟೊಪೆ

❑ ಲಕ್ನೋ ➭ ಬೇಗಂ ಹಜರತ್ ಮಹಲ್

❑ ಬರಾಕ್‌ಪೋರ್ ➭ ಮಂಗಲ್ ಪಾಂಡೆ

ಹಂಚಿಕೊಳ್ಳಿ ️ …..

👉  ಪರಚಲಿತ

 ‘ಸ್ಟಡಿ ಇನ್‌ ಇಂಡಿಯಾ ( study in India)’ ಕಾರ್ಯಕ್ರಮದಲ್ಲಿ  Program ಯೋಗ (yoga )  ಸೇರ್ಪಡೆ:-  ಧರ್ಮೇಂದ್ರ ಪ್ರಧಾನ್

================

ವಿದೇಶದಿಂದ ಭಾರತಕ್ಕೆ ಬಂದು ಅಧಿಕೃತವಾಗಿ ಯೋಗ ಕಲಿಯಲು ಬಯಸುವವರಿಗಾಗಿ ಸರ್ಕಾರದ ‘ಸ್ಟಡಿ ಇನ್ ಇಂಡಿಯಾ (study in India) ’ ಕಾರ್ಯಕ್ರಮದಲ್ಲಿ ಇನ್ನು ಮುಂದೆ ಯೋಗ ತರಬೇತಿಯನ್ನು ( Training))  ಸೇರ್ಪಡೆಗೊಳಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್  ತಿಳಿಸಿದ್ದಾರೆ

=================

‘ಸ್ಟಡಿ ಇನ್ ಇಂಡಿಯಾ’study in India ಎನ್ನುವುದು ಭಾರತ ಸರ್ಕಾರದ ಪ್ರಮುಖ ( Important)  ಯೋಜನೆಯಾಗಿದೆ. ಈ ಯೋಜನೆಯನ್ನು ಶಿಕ್ಷಣ ಸಚಿವಾಲಯ, ವಿದೇಶಾಂಗ ಸಚಿವಾಲಯ, ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಭಾರತದ (India)ವೈದ್ಯಕೀಯ (Medical) ಮಂಡಳಿಯ ಸಹಯೋಗದೊಂದಿಗೆ 2018ರ ಏಪ್ರಿಲ್‌ (April) ನಲ್ಲಿ ಪ್ರಾರಂಭಿಸಲಾಗಿದೆ’ ಎಂದು ತಿಳಿಸಿದರು.

✍️  *Note*👇

—————————————-

👉  ಉಪನಿಷತ್ ಎಂಬ ಶಬ್ದವು ” *ನಿಗೂಢ ಜ್ಞಾನ*” ಎಂಬ ಅರ್ಥ ನೀಡುತ್ತದೆ, 

🔹 “ಉಪ” ಎಂದರೆ *ಹತ್ತಿರ*

 🔸 “ನಿಷತ್” ಎಂದರೆ *ಕುಳಿತು ಕಲಿಯುವುದು*

====================

👉 ” *ಥೇರಾ ಪಂಥಿಗಳು*” :- 1)  ಜೈನಧರ್ಮದ ಪವಿತ್ರ ಕೃತಿ ಆಗಮಗಳನ್ನು ಪೂಜಿಸುತ್ತಿದ್ದರು

👉 ” *ಸಮ ಇಯಾಗಳು*” :- 2) ದಿಗಂಬರ ಪಂಗಡದಲ್ಲಿನ ಮೂರ್ತಿ (God) ಪೂಜಕರು. 

====================

👉ಬುದ್ದನು ಪ್ರಥಮ ಬಾರಿಗೆ ತನ್ನ 5 ಮಂದಿ(persons)  *ಶಿಷ್ಯಂದಿರಿಗೆ ಬೋಧಿಸಿದ್ದು *ವಾರಣಾಸಿಯ (Varanasi) ಸಾರಾನಾಥದಲ್ಲಿ* , ಅವುಗಳೆಂದರೆ👇

1.ಕೊಂಡಣ್ಣ 

2.ಏಪ್ಪು

3.ಭವ್ವಾಜಿ

4.ಆನ್ಸಾರಿ

5. ಮಹಾನಾಮ

====================

👉ಅಶೋಕನ ಶಿಲಾಶಾಸನಗಳು 

– *1825* ರಿಂದ ಈಚೆಗೆ ಪತ್ತೆಯಾದವು.

👉  ಅಶೋಕನ ಶಾಸನಗಳನ್ನು ಮೊದಲಿಗೆ ಓದಿದ ವಿದ್ವಾಂಸ – *ಜೇಮ್ಸ್ ಪ್ರಿನ್ಸೆಪ್* ( 1837)

====================

👉  ಕಟಿಲ್ಯನು ಗೂಢಾಚಾರರನ್ನು ” *ಗುದಪುರುಷ”* ಎಂದು ಉಲ್ಲೇಖಿಸಿದ್ದಾರೆ.

👉 ಗುಪ್ತ ಸಾಮ್ರಾಜ್ಯದ ಸ್ಥಾಪಕ –

 *ಶ್ರೀಗುಪ್ತ*

👉 ಭಾರತದ ನೆಪೋಲಿಯನ್ ಎಂದು *ಸಮುದ್ರಗುಪ್ತನನ್ನು*  ಕರೆಯುತ್ತಾರೆ. 

====================

👉  ಭಾರತದ ಮೇಲೆ ಅಲೆಕ್ಸಾಂಡರ್ ದಾಳಿ ಮಾಡಿದ ಮಾರ್ಗ

– ‘ *ಹಿಂದೂಕುಸ್ ಪರ್ವತ’ ಮತ್ತು ‘ಕೈಬರ್ ಕಣಿವೆ’* ಮೂಲಕ. 

👉 ಅಲೆಕ್ಸಾಂಡರ್ ದಾಳಿಯಿಂದಾಗಿ ಭಾರತ ಮತ್ತು ಯೂರೋಪಿನ ರಾಷ್ಟ್ರಗಳೊಡನೆ ಪ್ರಥಮ ಬಾರಿಗೆ ಮೂರು *ಭೂಮಾರ್ಗ* ಮತ್ತು ಒಂದು *ನೌಕಾಮಾರ್ಗ* ಸ್ಥಾಪಿತವಾದವು. 

==================

Hello friends, I am the writer and founder of this blog and share information about Government Jobs Updates,Government Schemes and Scholarship, SSLC, PUC, Kar TET, Magazines, Upcoming Jobs notification through this website.

Leave a Comment

WhatsApp logo Join WhatsApp Group